ಬೆಂಗಳೂರು: ಕಿರುತೆರೆ ನಟ ಸಂಪತ್ ಜಯರಾಮ್ ಏ.22ರಂದು ಇಹಲೋಕ ತ್ಯಜಿಸಿದ್ದರು. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಗಾಸಿಪ್‌ಗಳು ಹುಟ್ಟಿಕೊಂಡಿವೆ. ಹಾಗಾಗಿ ಸಹನಟನ ಸಾವಿಗೆ ಅಸಲಿ ಕಾರಣವೇನು ಎಂಬುದನ್ನ ‘ಅಗ್ನಿಸಾಕ್ಷಿ’ ಖ್ಯಾತಿಯ ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಸಂಪತ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾಕೇಶ್‌, ಭಾವನಾತ್ಮಕ ಸಂದೇಶ ಬರೆದು  ಪೋಸ್ಟ್‌ ಮಾಡಿದ್ದರು. ಇದೀಗ ನಟ ಸಾವನ್ನು ಕುರಿತು ಒಂದಿಷ್ಟು ವಿಷಯ ಹಂಚಿಕೊಂಡಿದ್ದಾರೆ. ದಯವಿಟ್ಟು ಸಂಪತ್‌ ಬಗ್ಗೆ ನೆಗೆಟಿವ್ ಹಬ್ಬಿಸಬೇಡಿ. ನಟ ಸಾಯುವ ಮೊದಲು ರಾಜೇಶ್ ಗೆ ಫೋನ್‌ ಮಾಡಿ ಮಾತಾನಾಡಿದ್ದರಂತೆ! 


ಇದನ್ನೂ ಓದಿ: Dr.Rajkumar Academy: ಡಾ. ರಾಜ್‌ಕುಮಾರ್ ಕುಟುಂಬದದಿಂದ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್!


ಸಂಪತ್‌ ಸಿಂಪಲ್‌ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವೀಕ್‌ ಮೈಂಡ್‌ಸೆಟ್‌ ಹೊಂದಿರಲಿಲ್ಲ. ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವ ಮನೋಭಾವ ಹೊಂದಿರಲಿಲ್ಲ. ಹೀಗೆ ಇರುವಾಗ ಆತ್ಮಹತ್ಯೆ ಧೈರ್ಯ ಹೇಗೆ ಬರುತ್ತದೆ ಸಂಪತ್ ಶ್ರಮ ಜೀವಿ ಆಗಿದ್ದನು.


ಇದನ್ನೂ ಓದಿ: Dr Rajkumar: ಕರುನಾಡ ಮುತ್ತುರತ್ನ ಡಾ. ರಾಜ್‌ಕುಮಾರ್ ಅದೊಂದೇ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲವಂತೆ !


ಕುಟುಂಬದಲ್ಲಿ ಸಣ್ಣ  ಪುಟ್ಟ ಸಮಸ್ಯೆ ಬರುವುದು ಸಹಜ . ಸಣ್ಣ ಸಮಸ್ಯೆಗೆ ಹೆಂಡತಿಗೆ ಬೆದರಿಸಲು ಹೋಗಿ ಹೀಗೆ ಪರಿಣಾಮ ಬೀರಿದೆ. ಸಂಪತ್‌ ತುಂಬಾನೆ ಪ್ರತಿಭವಂತ ನಟ  ಅವರಂತೆ ಅದೆಷ್ಟೋ ನಟರು ಇಂದು ಅವಕಾಶದಿಂದ ವಂಚಿತರಾಗಿದ್ದಾರೆ ಎಂದರು. 


ನಟ ಸಂಪತ್‌ ಕುರಿತಂತೆ , ಇಬ್ಬರು ದಂಪತಿಗಳು 12 ವರ್ಷದಿಂದ ಪ್ರೀತಿಸಿ  ಇಂಟರ್‌ ಕಾಸ್ಟ್‌ ಮದುವೆ ಮಾಡಿಕೊಂಡಿದ್ದರು. ಅವರ ಪ್ರೀ ವೆಡ್ಡಿಂಗ್‌ ಶೂಟ್ ನ್ನು ನಾನೇ ಮಾಡಿಸಿಕೊಟ್ಟಿದೆ ಎಂದು ನಟ ರಾಕೇಶ್‌ ಹೇಳಿದ್ದಾರೆ. ಹಾಗೆಯೇ   ಅವರಿಬ್ಬರನ್ನು ಹತ್ತಿರದಿಂದ ಕಂಡಿರುವೆ. ಅವರ ದಂಪತ್ಯದಲ್ಲಿ  ಹುಳುಕು ಇರಲಿಲ್ಲ.  ಹೀಗಿರುವಾಗ ಅವರ ಬಗ್ಗೆ ಗಾಸಿಪ್‌ ಮಾಡಬೇಡಿ ಎಂದಿದ್ದಾರೆ.‌ಕಿರುತೆರೆ ನಟ ಸಂಪತ್ ಜಯರಾಮ್ ಏ.22ರಂದು ಇಹಲೋಕ ತ್ಯಜಿಸಿದ್ದರು. ಸಂಪತ್ ಸಾವಿನ ಬೆನ್ನಲ್ಲೇ ಸಾಕಷ್ಟು ಗಾಸಿಪ್‌ಗಳು ಹುಟ್ಟಿಕೊಂಡಿವೆ. ಹಾಗಾಗಿ ಸಹನಟನ ಸಾವಿಗೆ ಅಸಲಿ ಕಾರಣವೇನು ಎಂಬುದನ್ನ ‘ಅಗ್ನಿಸಾಕ್ಷಿ’ ಖ್ಯಾತಿಯ ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.